ಗ್ರಾಮ ಪಂಚಾಯತಿ ಸುದ್ದಿ – Karnataka Kahale https://www.karnatakakahale.com ಕನ್ನಡಿಗರ ಕೊರಳ ಧ್ವನಿ Wed, 02 Aug 2023 14:21:17 +0000 en-US hourly 1 https://wordpress.org/?v=6.3.8 https://www.karnatakakahale.com/wp-content/uploads/2020/11/cropped-Karnataka-Kahale-1-1-32x32.jpg ಗ್ರಾಮ ಪಂಚಾಯತಿ ಸುದ್ದಿ – Karnataka Kahale https://www.karnatakakahale.com 32 32 ಕೊರ್ಲಗುಂದಿ ಗ್ರಾ.ಪಂ ಅಧ್ಯಕ್ಷರಾಗಿ ವಿ.ರಾಘವ ರೆಡ್ಡಿ, ಉಪಾಧ್ಯಕ್ಷರಾಗಿ ಮರಿಯಮ್ಮ ಅವಿರೋಧ ಆಯ್ಕೆ https://www.karnatakakahale.com/news/12970 Wed, 02 Aug 2023 14:14:46 +0000 https://www.karnatakakahale.com/?p=12970 ಬಳ್ಳಾರಿ, ಆ.2: ತಾಲೂಕಿನ ಕೊರ್ಲಗುಂದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ವಿ.ರಾಘವ ರೆಡ್ಡಿ , ಉಪಾಧ್ಯಕ್ಷರಾಗಿ ಮರಿಯಮ್ಮ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ‌ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಘವ ರೆಡ್ಡಿ ಮತ್ತು…

The post ಕೊರ್ಲಗುಂದಿ ಗ್ರಾ.ಪಂ ಅಧ್ಯಕ್ಷರಾಗಿ ವಿ.ರಾಘವ ರೆಡ್ಡಿ, ಉಪಾಧ್ಯಕ್ಷರಾಗಿ ಮರಿಯಮ್ಮ ಅವಿರೋಧ ಆಯ್ಕೆ appeared first on Karnataka Kahale.

]]>
ಬಳ್ಳಾರಿ, ಆ.2: ತಾಲೂಕಿನ ಕೊರ್ಲಗುಂದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ವಿ.ರಾಘವ ರೆಡ್ಡಿ , ಉಪಾಧ್ಯಕ್ಷರಾಗಿ ಮರಿಯಮ್ಮ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‌ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಘವ ರೆಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮರಿಯಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಯೋಗೇಶ್ವರ್ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಕೇಶವರೆಡ್ಡಿ, ಪ್ರದೀಪ್ ರೆಡ್ಡಿ, ಬಳ್ಳಾರಿ ಗಂಗ ರೆಡ್ಡಿ, ರೈಸ್ ಮಿಲ್ ಈರಪ್ಪ, ಭೀಮರೆಡ್ಡಿ, ಭೋಮ್ಮಾಯಿ ಮಾರೆಪ್ಪ, ಸಣ್ಣ ಮಾರೆಪ್ಪ, ವೈ.ಈರಪ್ಪ, ಬಲಕುಂದಿ ಸಿದ್ದಪ್ಪ, ಟಿ ಬಸವರಾಜಾ, ಬಸವನಾಯಕ, ಬಸರಕೊಡು ಹೊನ್ನೂರಪ್ಪ , ಬೈಲೂರು ವೆಂಕಟೇಶ್, ರಾಮಚಂದ್ರ, ಓ. ತಿಮ್ಮರೆಡ್ಡಿ, ಧಾನಪ್ಪ, ಪಿಡಿಒ ಪ್ರಕಾಶ್ ಅಮರ ಶೆಟ್ಟಿ , ಗ್ರಾಪಂ ಸದಸ್ಯರು ಮುಖಂಡರು ಗ್ರಾಮಸ್ಥರು ಇದ್ದರು.

The post ಕೊರ್ಲಗುಂದಿ ಗ್ರಾ.ಪಂ ಅಧ್ಯಕ್ಷರಾಗಿ ವಿ.ರಾಘವ ರೆಡ್ಡಿ, ಉಪಾಧ್ಯಕ್ಷರಾಗಿ ಮರಿಯಮ್ಮ ಅವಿರೋಧ ಆಯ್ಕೆ appeared first on Karnataka Kahale.

]]>