ಅನುದಿನ ಕವನ-೧೮೦೪, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಶೂನ್ಯಸಂಪಾದನೆ.!
“ಇದು ನೊಂದ ಜೀವಗಳ ವೇದನೆ ನಿವೇದನೆಗಳ ಅಂತರಂಗ ತಲ್ಲಣಗಳ ಆರ್ದ್ರ ಕವಿತೆ. ಕುಸಿದ ಆಂತರ್ಯದೊಳಗಿಣ ಸೂಕ್ಷ್ಮ ಸಂವೇದನೆಗಳ ಅಶ್ರುರಿಂಗಣಗಳ ಭಾವಗೀತೆ. ಇದು ನಮ್ಮ ನಿಮ್ಮದೇ ಬದುಕಿನ ಸಂಕಷ್ಟ ಘಟ್ಟಗಳ ಸ್ವಾನುಭವವೂ ಹೌದು. ಸುತ್ತ ಕಾಣುವ ಸೋತ ಬದುಕುಗಳ ಸತ್ಯಾನುಭವವೂ ಹೌದು. ಯುಗ…
