ಕನ್ನಡಿಗರ ಕೊರಳ ಧ್ವನಿ
ಬಸವ ಜಯಂತಿ
ಕದ್ದು ಕೊಂದು ಹುಸಿಯ ನುಡಿದು ಪರರ ಜರಿದು ನುರಿದು ನುಂಗಿ ತನ್ನ ಬಣ್ಣಿಸಿ ಪರರ ಹಂಗಿಸಿ ನಡೆ ನುಡಿಯ ಭಂಗಿಸಿ ಬಾಳಿದರೂ
ವರ್ಷಕ್ಕೊಮ್ಮೆ ಹರುಷದಿಂದ ಪರುಷವಂದು ಕೊಂಡಾಡಿ ಹೂವಿಡುವೆ ಪೊಡಮಡುವೆ!
-ಸವಿತಾ ನಾಗಭೂಷಣ, ಶಿವಮೊಗ್ಗ —–
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ