ಮಕ್ಕಳ ದಿನಾಚರಣೆ-2022 ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವರ ಸಹನೆ ಸಂಯಮ ಶಿಸ್ತು ಸ್ನೇಹ ಸದಾ ನಗುವಿನ ಮನಸ್ಸು ಸಂತೃಪ್ತಿಯ ಸಖ್ಯ. ಕಲ್ಲನ್ನು ಕಡೆದು…
Category: ಹೂವಿನ ಹಡಗಲಿ
ಅಭಿಮತ(ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮೆಚ್ಚುಗೆ)
ಅಭಿಮತ-ಅನಿಸಿಕೆ **************** ಕರ್ನಾಟಕ ಕಹಳೆ ಡಾಟ್ ಕಾಮ್ ಒಂದು ಸುಸ್ವರ ಸಂಗೀತ ದಂತಿದೆ. ಬರೀ ಜಿಲ್ಲೆಗಷ್ಟೆ ಸೀಮಿತವಾಗದೆ ಸಿಮಾತೀತವಾಗಿಯೂ ಕಂಗೊಳಿಸುತ್ತಿದೆ. ಹೆಸರಾಂತ ಪ್ರತಿಭಾವಂತ ಹಿರಿಯ-ಕಿರಿಯ ಭೇದವಿಲ್ಲದೇ ಸತ್ವಪೂರ್ಣವುಳ್ಳ ಎಲ್ಲರನ್ನೂ ಪ್ರೋತ್ಸಾಹಿಸುತ್ತಿದೆ. ಸಾಹಿತ್ಯ ಸಂಸ್ಕೃತಿ ವಿದ್ಯಮಾನಗಳ ಎಲ್ಲಾಅಂಶಗಳನ್ನು ಪ್ರಸ್ತುತಪಡಿಸುತ್ತಿರುವುದು ಸಂಪಾದಕ ಸಿ.ಮಂಜುನಾಥರ ಬಹುಮುಖಿ…
ಅನುದಿನ ಕವನ-೧೪
ಹನಿಗವನಗಳು* *************** ( 1) *ಸಿಹಿಮಾತು* ——————– ಎಳ್ಳು – ಬೆಲ್ಲವ ಹಂಚಿ ಒಳ್ಳೆಯ ಮಾತುಗಳನ್ನಾಡೋಣ ಸಾರ್ವಕಾಲಿಕ ನುಡಿ ; ನಿತ್ಯ – ನಿರಂತರ ಒಳ್ಳೆಯದನ್ನೇ ಬಯಸೋಣ, ಮಾತನಾಡೋಣ ಸಣ್ಣ ತಿದ್ದುಪಡಿ. (2) *ಕರೆ* ****** ಕೃಷ್ಣನ ಕೊಳಲಿನ ಕರೆಗೆ ಗೋವುಗಳು…