ಕನ್ನಡಿಗರ ಕೊರಳ ಧ್ವನಿ
ಜೀವ ಉಳಿಸುವ ಒಂದು ಗುಟುಕು
ದಾಹ ತೀರಿಸುವ ಒಂದು ಹನಿ
ಮುಳುಗಲೀಯದೆ ತೇಲಿಸುವ ಆ ಒಂದು ಹುಲ್ಲು ಕಡ್ಡಿ
ಸುಳ್ಳಾದರೂ ಸರಿಯೇ ಒಂದೇ ಒಂದು ಮಾತು ಕೊಡು
ಬಿಗಿಯಾಗಬೇಕು ಬಂಧ ಒಂದು ನೂಲು ಕೊಡು ಗೂಡ ನೇಯಬೇಕು ಅದರೊಳಗು ಬೆಳಗಬೇಕು ನಿನ್ನ ಕಣ್ಣಮಿಂಚ ಒಂದು ಕ್ಷಣ ಕಡಕೊಡು
-ಕಾವ್ಯಶ್ರೀ, ಬೆಂಗಳೂರು
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ