ಬಳ್ಳಾರಿ: ವಿ ಎಸ್ ಕೆ ವಿವಿ ಆಡಳಿತ ಕುಲಸಚಿವರಾಗಿ ನಾಗರಾಜು ಸಿ ಅಧಿಕಾರ‌ ಸ್ವೀಕಾರ

ಬಳ್ಳಾರಿ ವಿಎಸ್ ಕೆ  ವಿವಿ ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ) ರಾಗಿ  ನಾಗರಾಜು ಸಿ ಅವರು  ಪ್ರಭಾರ ಕುಲ ಸಚಿವರಾಗಿದ್ದ ಪ್ರೊ. ಜಿ. ಪಿ. ದಿನೇಶ್ ಅವರಿಂದ ಅಧಿಕಾರ ಹಸ್ತಾಂತರಿಸಿದರು.

ಬಳ್ಳಾರಿ, ಜು.14: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾಗಿ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ನಾಗರಾಜು ಸಿ ಅವರು ಅಧಿಕಾರ ಸ್ವೀಕರಿಸಿದರು.      ಪ್ರಭಾರ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಜಿ. ಪಿ. ದಿನೇಶ್ ಅವರು ಅಧಿಕಾರ ಹಸ್ತಾಂತರಿಸಿದರು.           ಈ ಸಂದರ್ಭದಲ್ಲಿ  ವಿವಿ‌ ಕುಲಪತಿ ಪ್ರೊ. ಮುನಿರಾಜು ಉಪಸ್ಥಿತರಿದ್ದರು.

*****