ಕನ್ನಡಿಗರ ಕೊರಳ ಧ್ವನಿ
1. ಹಗಲೂ ಇರುಳೂ ನಿದ್ರಿಸಿದೆ ಕನಸುಕಂಡೆ, ಕನಸಾಗಿಯೇ ಉಳಿದೆ.
2. ಅಸ್ತವ್ಯಸ್ತ ಬದುಕಿನ ಗದ್ದಲದಲ್ಲೂ ‘ಬದುಕಿದೆ’ ಸಂತೆಯ ಮಹಾಗದ್ದಲದಲ್ಲೂ ಒಂದು ಮೌನವಿದೆ.
3. ದೂರದ ಹಕ್ಕಿಯ ಕರೆಗೆ ಓಗೊಡುವ ಒಂದು ಮೌನದಲ್ಲಿ ಅರಳಿದೆ ಕವಿತೆ.
-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ