ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಇಂದು ಐಜಿಪಿ ಮನಂ ಅವರಿಂದ ಚಾಲನೆ

ಸಾಹಿತಿ, ಸಂಶೋಧಕರೂ ಆಗಿರುವ ಬಳ್ಳಾರಿ ವಲಯದ ಐಜಿಪಿ ಶ್ರೀ ಎಂ. ನಂಜುಂಡಸ್ವಾಮಿ(ಮನಂ) ಐಪಿಎಸ್ ಅವರು  ಇಂದು (ನ.29, ಭಾನುವಾರ)‌ “ಕರ್ನಾಟಕ ಕಹಳೆ ಡಾಟ್ ಕಾಮ್” ಗೆ ಚಾಲನೆ ನೀಡಲಿದ್ದಾರೆ…‌ಕನ್ನಡದ ಹೊಸ ಜಾಲತಾಣಕ್ಕೆ ಹರಸಿ ಹಾರೈಸಿ…

ಸಮಯ:ಮಧ್ಯಾಹ್ನ ೨-೩೦ಕ್ಕೆ
*****
ಸಿ.ಮಂಜುನಾಥ್,
ಪ್ರಧಾನ ಸಂಪಾದಕ
ಕರ್ನಾಟಕ ಕಹಳೆ ಡಾಟ್ ಕಾಮ್
ಬಳ್ಳಾರಿ

One thought on “ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಇಂದು ಐಜಿಪಿ ಮನಂ ಅವರಿಂದ ಚಾಲನೆ

Leave a Reply

Your email address will not be published. Required fields are marked *